tag:blogger.com,1999:blog-3841477221276814775.post2858726826487364599..comments2023-06-09T04:02:05.095-07:00Comments on ಮಳೆಹನಿ..: ಪ್ರವಾಹವೂ ಲೈವ್, ಪರಿಹಾರವೂ LIVE!jomon varghesehttp://www.blogger.com/profile/02100095143974254301noreply@blogger.comBlogger7125tag:blogger.com,1999:blog-3841477221276814775.post-24695988114759621542009-11-18T23:57:08.279-08:002009-11-18T23:57:08.279-08:00ondu kade HITLER sarvaadhikara.hosabara vijrambane...ondu kade HITLER sarvaadhikara.hosabara vijrambane. halabarella illi jeetadalugale...Anonymousnoreply@blogger.comtag:blogger.com,1999:blog-3841477221276814775.post-14057746786948111492009-11-07T01:00:48.015-08:002009-11-07T01:00:48.015-08:00ಜೋ,
ಅದೆಷ್ಟೋ ಟಿ ವಿ ವಾಹಿನಿಗಳು ಹುಟ್ಟಿಕೊಂಡಿರುವುದೇ ಹ...ಜೋ,<br /> ಅದೆಷ್ಟೋ ಟಿ ವಿ ವಾಹಿನಿಗಳು ಹುಟ್ಟಿಕೊಂಡಿರುವುದೇ ಹಣಮಾಡಲಿಕ್ಕೇನೊ ಎಂಬ ಅನುಮಾನ ಬರುತ್ತದೆ. ಇಂಥವುಗಳಿಂದಾಗಿ ಜನರಿಗೆ , ಮಾಧ್ಯಮಗಳ ಮೇಲಿನ ಭರವಸೆಯೇ ಮಾಯವಾಗುತ್ತಿದೆ<br /> " Tv9 ಕಟ್ಟಡದ ಮೇಲೆ ಒಂದು ಕಾಗೆ ಹಾರಿದರೂ ಅದಕ್ಕೆ ಅದು ಲೈವ್ ಸುದ್ದಿಯಾಗುತ್ತದೆ. ಇಬ್ಬರು ಕಾಗೆ ತಜ್ಞರನ್ನು ಸ್ಟುಡಿಯೋಗೆ ಕರೆಯಿಸಿ ಚರ್ಚೆ ನಡೆಸುವಷ್ಟರ ಮಟ್ಟಿಗೆ ಆ ಚಾನೆಲ್ ವೃತ್ತಿಪರತೆ ಹೊಂದಿದೆ. "<br /> ಇದು ಇನ್ನೂ ಎಷ್ಟೋ ವಾಹಿನಿಗಳ ಕಥೆಯೂಕೂಡ! ನೀವು India TV ನೋಡಿಲ್ಲವೇ? ಯಾರದೋ ಮನೆಯ ಗಂಡ ಹೆಂಡತಿ / ಅತ್ತೆ- ಸೊಸೆ ಜಗಳವನ್ನೂ Breaking News ಎಂದು ಪ್ರಸಾರ ಮಾಡುವ ಧೈರ್ಯ ಅದಕ್ಕಿದೆ. ಇನ್ನೇನು ಟಿ ವಿ ಯಿಂದ ಈಚೆ ಬಂದು ವೀಕ್ಷಕರಿಗೆ ಹೊಡೆದೇ ಬಿಡುತ್ತಾರೇನೋ ಎಂಬಂತೆ ಕೈ- ಕಾಲು ಕುಣಿಸುತ್ತಾ ಅರಚಾಡುವ reporter ಗಳು ಬಹಳಷ್ಟು ಚಾನೆಲ್ ಗಳಲ್ಲಿ ನೋಡ ಸಿಗುತ್ತಾರೆ . ಒಟ್ಟಿನಲ್ಲಿ ನಮಗೇ ಬುದ್ಧಿ ಇಲ್ಲ ಅಷ್ಟೇ ! <br />(ಅಂದ ಹಾಗೆ, ನೀವೂ TV9 ನಲ್ಲಿ ಲೈವ್ ಬರುತ್ತಿದ್ದರೆ ತಿಳಿಸಿ ! )ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-3841477221276814775.post-9300147710775140282009-11-05T02:52:21.495-08:002009-11-05T02:52:21.495-08:00Correct.
ella adhOgatigiLidive. RAjakeeya, cinema...Correct.<br /><br />ella adhOgatigiLidive. RAjakeeya, cinema-dharavahi, kriket, kaLape manaranjane - ishtu bitre bEre EnU illa. Idishtannadru sariyaagi toristaara? adoo illa :(ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-3841477221276814775.post-34641817934396448182009-11-02T21:06:56.950-08:002009-11-02T21:06:56.950-08:00ಕರುಣಾಕರ ರೆಡ್ಡಿ ಮನೆಗೆ ಬಂದದ್ದು ಮರಿ ನಾಗರವಂತೆ.... ಅದರಿ...ಕರುಣಾಕರ ರೆಡ್ಡಿ ಮನೆಗೆ ಬಂದದ್ದು ಮರಿ ನಾಗರವಂತೆ.... ಅದರಿಂದ ಅವರ ಕುಟುಂಬಕ್ಕೆ ಗಂಡಾಂತರ ಉಂಟಂತೆ...... ಇನ್ನು ಏಳು ತಿಂಗಳೊಳಗೆ ಅಪಘಾತ ಆಗುವ ಸಾಧ್ಯತೆಯೂ ಇದೆಯಂತೆ.....ನಿನ್ನೆ ಸಂಜೆಯಷ್ಟೇ ಟಿವಿ9ನಲ್ಲಿ ಪ್ರಸಾರವಾದ ವಿಶೇಷ ಕಾರ್ಯಕ್ರಮ......RBAnonymousnoreply@blogger.comtag:blogger.com,1999:blog-3841477221276814775.post-27463106913162941562009-11-02T01:01:20.064-08:002009-11-02T01:01:20.064-08:00ಹಣಕ್ಕಾಗಿಯೇ ಹುಟ್ಟಿಕೊಂಡ ಅನೇಕ ಟಿ ವಿ ಚಾನೆಲ್ಲುಗಳಿಂದಾಗಿ ...ಹಣಕ್ಕಾಗಿಯೇ ಹುಟ್ಟಿಕೊಂಡ ಅನೇಕ ಟಿ ವಿ ಚಾನೆಲ್ಲುಗಳಿಂದಾಗಿ ಕಾರ್ಯಕ್ರಮವೇ ಹಿಡಿಸದಾಗಿದೆ <br />ಒಳ್ಳೆಯ ಲೇಖನಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3841477221276814775.post-88115958858288054622009-11-02T00:59:40.901-08:002009-11-02T00:59:40.901-08:00ಒಂದು ಅತ್ಯುತ್ತಮ ವಿಶ್ಲೇಷಣೆ.ಒಂದು ಅತ್ಯುತ್ತಮ ವಿಶ್ಲೇಷಣೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3841477221276814775.post-8390390026671332332009-11-01T21:05:38.156-08:002009-11-01T21:05:38.156-08:00ತುಂಬಾ ಚೆನ್ನಾಗಿ ನಿರೊಪಿಸಿದ್ದೀರಿ, ಈಗ ಜನರೆಲ್ಲ ಹಣದ ಹಿಂದ...ತುಂಬಾ ಚೆನ್ನಾಗಿ ನಿರೊಪಿಸಿದ್ದೀರಿ, ಈಗ ಜನರೆಲ್ಲ ಹಣದ ಹಿಂದೆ ಓಡುತ್ತಿದ್ದಾರೆ ಅಂತೆಯೇ ಚಾನಲುಗಳೇನು ಹೊರತಲ್ಲ. ಒಟ್ಟಲ್ಲಿ ಅವರುಗಳ ಜಾಹಿರಾತಿಗೆ ಜನ ಮರುಳೋ ಜಾತ್ರೆ ಮರುಳೋ ಅನ್ನುವಹಾಗೆ ಹಣ,ವಸ್ತುಗಳು ಚಾನೆಲುಗಳಿಗೆ ಹೋಗುತ್ತಿವೆ. ಒಳ್ಳೆಯ ರೀತಿಯಲ್ಲಿ ಉಪಯೋಗವಾದರೆ ಒಳಿತು.ಮನಸುhttps://www.blogger.com/profile/03019695095868617053noreply@blogger.com